Saturday, March 24, 2012

ಬಲಿದಾನ


ದೆಶ ಬಲಿದಾನ ಕೇಳಲಿಲ್ಲ
ಆದರೂ ಬಲಿ ಆದರೂ ಯೋಧರು
ತಮ್ಮ ಪ್ರಾಣ ಲೆಕ್ಕಿಸಲಿಲ್ಲ
ದೆಶದ ಸ್ವತಂತ್ರಕ್ಕಾಗಿ ಕೊಂದರು
ಗಾಂಧಿ ಶಾಂತಿ ಮಂತ್ರ ಒಪ್ಪದಿದ್ದರೂ
ಭಗತ್ ಸಿಂಗ್ , ಸುಖ್ ದೇವ್ , ರಾಜ್ಗುರು
ಇವರ ಕ್ರಾಂತಿ ಮಂತ್ರ ಒಂದೇ
ವಂದೇ ಮಾತರಂ
ಆದರೂ ತಂದಿತ್ತು ಸ್ವಾತಂತ್ರ್ಯ
ಗಾಂಧಿ ಶಾಂತಿ ಮಂತ್ರ
ಅದಾದ ಮೇಲೆ ಶುರು ಆಗಿದ್ದು
ನೆಹರು ಜಿನ್ನಾ ಕುತಂತ್ರ
ಗಾಂಧಿ ಮುಂದೆಯೆ ನಡೆದೇ ಹೋಯಿತು
ಕಲ್ಕತ್ತಾ ಕರಾಚಿಯ ರಕ್ತಪಾತ
ಮೂಕ ಪ್ರೆಕ್ಷಕ ಆಗ ನಮ್ಮ ತಾತ
ಮಾಡಿದ್ದು ಮಹಾ ಪಾಪ ನಾತರಂ
ಒಮೊಮ್ಮೆ ಯೊಚಿಸಿದರೆ ಹಿಂದು ಧರ್ಮಕ್ಕೆ
ಅವಾ ಮಾಡಿದ್ದು ಸರಿಯೇ.......? ಸಂದರ್ಬಕ್ಕೆ

 ~ಸಂಜು~

No comments:

Post a Comment