Tuesday, January 31, 2012

ಬೇಸರ

ಬೇಸರ ...............ತಿಳಿಯದಾಗಿದೆ
 ಮನಸ್ಸಿನ  ಬೇಸರಕ್ಕೆ ಆಸರೆ ಬಾನ................ ಚಾಚಿದೆ
 ಕಳೆದುಕೊಂಡ ಹೃದಯದ ಭಾರದ ತುಂಡು ಸಾಗರದಾಚೆ ಇದೆ
 ದೃಷ್ಟಿ ಹಾಯಿಸಿದಷ್ಟು ಶೃಷ್ಟಿ ವಿಶಾಲ ಹುಡುಕಿದರೂ ಎಲ್ಲ ನಿಷ್ಪಲ
 ಭೂಮಿಯನ್ನು ಮುಟ್ಟಿದಂತೆ ಕಾಣುವ ಆಕಾಶ  ನೀನು ಎಷ್ಟು  ಸತ್ಯ
... ದೋಣಿ ಹರಿಗೋಲಿನ ಸಂಭಂದ ನಾವಿಕನೆ ಬಲ್ಲ
 ಮಳೆಗಾಳದಲ್ಲಿ ದೀಪಕ್ಕೆ ಮುತ್ತುವ ರೆಕ್ಕೆಹುಳು ಸಂಭಂದ ಬೆಳಕೇ ಬಲ್ಲ
 ನನ್ನ ಅಂತಾರಳದಲ್ಲಿ ಹುದುಗಿಹ ನೋವಿನಹಾಳ ಬಲ್ಲವರಿಗೂ ಅರಿವಿಲ್ಲ

No comments:

Post a Comment