Tuesday, January 31, 2012

ರಾಜಕೀಯ

ಯಾರದ್ರು ಒಳೆದು ಮಾಡ್ತಾರೆ ಅಂದ್ರೆ ಆಳಿಗೊಂದು ಕಲ್ಲು ತುರೋ ಕಾಲ ಆಗ್ಬಿಟ್ಟಿದೆ
ಇಂಥಹ ರಾಜಕಾರಣಿಗಳನ ಇನ್ನು ನಮ್ಮ ರಾಜ್ಯದ ಜನತೆ ಸಹಿಸಿಕೊಂಡಿರೋದು ನಮ್ಮ ದಡ್ಡತನ
ನಮ್ಮಗೆ ಮೊದಲು ಬುದ್ದಿ ಇಲ್ಲ
ಎಲ್ಲ ರಾಜಕಾರಣಿಗಳು ಭ್ರಷ್ಟರೇ ಯಾರು ಕಮ್ಮಿ ಇಲ್ಲ
ಇವರೆನ್ನೆಲ್ಲ ಕಸ ಗುಡಿಸಿದ ಹಗೆ ಗುಡಿಸಿ ಹಾಕ ಬೇಕು
... ಒಂದು ಹೊಸ ಕರ್ನಾಟಕ ಶುರ್ಷ್ಟಿ ಆಗಬೇಕು
ಎವುದೇ ಸ್ವಾರ್ಥ ಇಲ್ಲದೆ , ದೇಶದ ಮತ್ತು ರಾಜ್ಯದ ಪ್ರಗತಿಗಾಗಿ ಹೊರಡೋ
ನವ ಯುವಕರು ಯುವತಿಯರು ಶ್ರಮಜೀವಿಗಳು ಮುಂದೆ ಬರಬೇಕು
ಯಾರಿದ್ದೀರಿ ಸುಮ್ನೆ like ಅಂತ ಹೊತ್ತಿ ಸುಮನೆ ಅಗಬೇಡಿ
ಏನಾದ್ರು ಯೋಚನೆ ಮಾಡಿ ಮುಂದೆ ನಮ್ಮ ಪೀಳಿಗೆ ಇಂತಹ
ಬ್ರಷ್ಟ ರಾಜ್ಯ ನೋಡೋದು ಬೇಡ ಅಂದ್ರೆ
ನಮ್ಮ ಮನೆಯನ್ನು ನಾವು ಸ್ವಚ್ಹ ಮಾಡೋಣ
ಎಲೆಲ್ಲಿ ಬ್ರಷ್ಟ ಅದಿಕಾರಿ, ಬ್ರಷ್ಟ ಸರ್ಕಾರೀ ನೌಕರ, ಬ್ರಷ್ಟ ರಾಜಕಾರಣಿ, ಬ್ರಷ್ಟ ಆರಕ್ಷಕ,
೧. ಅವರಿಗೆಲ್ಲ ನಾವು ಲಂಚವನ್ನು ಕೊಡದೆ ಬುದ್ದಿ ಕಲಿಸೋಣ
೨. ಬೇಕು ಎಂದು ಪಿಡಿಸುವಾರನ್ನು ಬಿದಿಲಿ ನಿಲ್ಲಿಸಿ ಚಿಮಾರಿ ಹಾಕೋಣ
೩. ಅಂಥವರು ಹಕ್ಕ ಪಕ್ಕದಲ್ಲಿ ನೆರೆಹೊರೆಯಲ್ಲಿ ಇದ್ದರೆ ಅವರಿಗೆ
ಅಸ್ಪ್ರುಷ್ಯರಂತೆ ನೋಡಿ ಅವರಿಂದ ದೊರ ಸರಿಯಿರು
೪. ಅವರಿಗೆ ಯಾರೂ ಸಹಾಯ ಮಾಡಬಾರದು
೫. ಅವರ ಸಾವು ನೋವಿಗೆ ಸ್ಪಂದಿಸಬಾರದು
೬. ಅವರ ಮಕ್ಕಳಿಂದ ನಮ್ಮ ಮಕಳನ್ನು ದೊರ ಇಡಿ
೭. ಅವರ ಸಂಬಂದ ಯಾರೂ ಮಾಡಬಾರದು
೮. ಅವರನ್ನು ಯಾವುದೇ ಸಂತೋಷ ಸಮರಂಬಗಳಿಗೆ ಆಹ್ವಾನಿಸಬಾರದು
೯. ಅವರನ್ನು ಕುಷ್ಟ ರೋಗಿಯಂತೆ ಸಮಾಜದಿಂದ ದೂರ ಇಡಿ

ಮೊದಲು ಇವೆರೆನ್ನೆಲ್ಲ ಹಣಕ್ಕಾಗಿ ನ್ಯಾಯಲದಿಂದ ಹೊರಗೆ ತರುವ
ವಕೀಲರಿಗೆ ಇವೆನ್ನೆಲ್ಲ ಮಾಡಿ ಹೊರಗೆ ಹಾಕಿ
ಬನ್ನಿ ಒಂದು ಸುಂದರ ಸುವರ್ಣ ಕರ್ನಾಟಕ ನಿರ್ಮಾಣದ ಹೊಣೆ ಹೊತ್ತು
ಇಂದೇ ಈ ಕಾರ್ಯಗಳನ್ನು ನಮ್ಮ ಸಮಿಪದವರಿಂದಲೇ ಶುರು ಮಾಡೋಣ
ಬ್ರಷ್ಟ ನಿರ್ಮೂಲನೆ ಮಾಡುವ ಒಂದು ಕಿರು ಪ್ರಯತ್ನ ನವೆ ಒಬ್ಬಬರು
ಮಾಡೋಣ

No comments:

Post a Comment