Tuesday, January 31, 2012

ಬೆಳಗಾವಿ

ಕನ್ನಡದ ಮಕ್ಕಳೆಲ್ಲ ಕನ್ನಡದ ಆಸ್ತಿ
ಇದಕ್ಕೆ ತಾಯಿ ಕಾವೇರಿಯೇ ಸಾಕ್ಷಿ
ಕಾವೇರಿ ತಾಯಿ ಬೆರತಿಹಳು ನಮ್ಮ
ನಮ್ಮ ರಕ್ತ ಕಣ್ಣ ಕಣ್ಣ ದಲ್ಲಿ
ಕನ್ನಡದ ತಾಯಿ ಭುವೆನಶ್ವರಿಯಾ ಹಾಣೆ
... ರಕ್ತ ಕೊಡಿ ಹರಿವುದು ಕನ್ನಡಕ್ಕೆ ದಕ್ಕೆ ತಂದರೆ
ಕಿತ್ತೊರಿನ ರೋಷ ಒಬ್ಬವ್ವನ್ನ ಒನಕೆ
ಇನ್ನು ಯಾರ ಅ ರೋಶವೆಶವನ್ನು ಬಿಟ್ಟಿಲ್ಲ
ಇಂದಿಗೂ ಕನ್ನಡಿಗರನ್ನು ಕೆಣಕಿದರೆ ಸಾಕು
ಚೆಂಡು ಆಗುವವು ರುಂಡಗಳು
ಬೆಳಗಾವಿ ಅಲ್ಲ ಒಂದು ಇಡಿ ಮಣ್ಣು ಕೊಡಲಾರೆವು

No comments:

Post a Comment