Tuesday, October 2, 2012

ಮಹಾತ್ಮ


   ಮಹಾತ್ಮ

 ದೇಶಕ್ಕಾಗಿ ತನ್ನ ವಿಲಾಸವನ್ನು ತೆಜಿಸಿದವನು
ತೆಜಿಸಿ ವಿದೇಶಿ ಎಳೆಯ ಖಾದಿಯನ್ನು ಉಜ್ಜಿದವನು
ಸಾರುತ ವಂದೇ ಮಾತರಂ ಸತ್ಯಾಗ್ರಹದ ರಾಗ ಹಾಡಿದವನು
ಸತ್ಯ ಅಹಿಂಸೆಯ ಅಬ್ಬರಿಸಿದವನು
ಎದೆಗಾರಿಕೆಯಲ್ಲೇ ನಡೆದವನು
ಬಡಕಲು ದೇಹದ ಸ್ವಾಮಿ ಇವನು
ವಿದೇಶಿಯರನ್ನು ಹಟ್ಟಿದವನು
ದೇಶದ ಬಹು ಮೂಲ್ಯ ಜ್ಯೋತಿ ಇವನು
ಮಹಾತ್ಮನೆಂದು ಕರೆಸಿಕೊಂಡವನು.....

~ಸಂಜು ~

No comments:

Post a Comment